ರೈತ ಘಟಕದ ಅಧ್ಯಕ್ಷ ಉಮೇಶ ಬಿರಾದಾರ‘ಈಗಿರುವ ಪಡಿತರ ವಿತರಕರು ಪ್ರತಿ ತಿಂಗಳು ಸರಿಯಾದ ಸಮಯಕ್ಕೆ ವಿತರಣೆ ಮಾಡುವುದಿಲ್ಲ’ ಎಂದರು. ಪದಾಧಿಕಾರಿಗಳಾದ ಯಲ್ಲಾಲಿಂಗ ನಾಗಠಾಣ, ದಾವುದ್ ಇನಾಮದಾರ, ವಿಠ್ಠಲ ಬಿರಾದಾರ, ಮಾಂತೇಶ ಬಮನಳ್ಳಿ, ಗೌಡಪ್ಪ ಬಸರಕೋಡ, ಗುರುಸಂಗ ನಾಗರಳ್ಳಿ, ಶ್ರೀಶೈಲ ಮೆಳ್ಳಿಗೇರಿ, ಅಬ್ಬಾಸಲಿ ಪಠಾಣ, ಬಸು ನಾಟೀ ಕಾರ, ರಾಜು ಬೂದಿಹಾಳ ಇದ್ದರು.