ಪ್ರಗತಿಪರ ರೈತ ಕಡಾರಿ ಚಂದ್ರಪ್ಪ ಕಾರ್ಯಕ್ರಮ ಉದ್ಘಾಟಿಸಿದರು. ಕೃಷಿ ಇಲಾಖೆಯ ತಾಂತ್ರಿಕ ವ್ಯವಸ್ಥಾಪಕಿ ಸವಿತಾ, ಸಸ್ಯ ಶರೀರ ತಜ್ಞ ಚಂದ್ರನಾಯ್ಕ, ಪತ್ರಕರ್ತ ಶಿವಕುಮಾರ್ , ಎಸ್.ಎಂ. ಜಾನ್ ಮಾತನಾಡಿದರು. ಬೀಜ ತಜ್ಞ ಡಾ.ಹನುಮಂತಪ್ಪ, ಅಡ್ಡ ರಮೇಶ , ಮಿರಾಕೊರನಹಳ್ಳಿ ಬಸವರಾಜರೆಡ್ಡಿ, ಮಂಜುನಾಥ, ಎಚ್.ಕೆ. ವೆಂಕಟೇಶ, ಬೋವಿ ಶ್ರೀನಿವಾಸ್ ಇದ್ದರು.