ಸಭೆಯಲ್ಲಿ ಮುಖಂಡರಾದ ಕೆ.ವಿ. ಸುಹಾಸ್ ತಂತ್ರಿ, ಪಿ.ರಾಧಾಕೃಷ್ಣ, ಕೋನಪ್ಪ ರೆಡ್ಡಿ, ವಕೀಲ ಡಿ.ಎಂ. ರವೀಂದ್ರ ರೆಡ್ಡಿ, ವಿ. ರವೀಂದ್ರರೆಡ್ಡಿ, ತಾಲ್ಲೂಕು ಪಂಚಾಯಿತಿ ಸದಸ್ಯ ಕೆ.ಆರ್. ಸುಧಾಕರ್ ರೆಡ್ಡಿ, ಮುಖಂಡರಾದ ಲಕ್ಷ್ಮೀಪತಿ ನಾಯ್ಕರ್, ಕೆ.ವಿ. ಶ್ರೀನಿವಾಸ್, ಎಸ್.ಎ. ಸುಬ್ರಹ್ಮಣ್ಯಂ, ಕಟೀಲು ವೆಂಕಟರಮಣ, ಕೆ.ಎನ್. ಚಂದ್ರ, ಪಿ.ಎನ್. ಆಂಜನೇಯ ರೆಡ್ಡಿ, ಹುಲುಗಲ್ ಶಂಕರ್, ಮಹಮ್ಮದ್ ಗೌಸ್, ಜಗನ್ನಾಥ್, ಶಫಿ, ಸಹದೇವ್ ರೆಡ್ಡಿ ಉಪಸ್ಥಿತರಿದ್ದರು.