‘ಈ ಹತ್ಯೆಗಳ ಹಿಂದಿರುವ ಜಾಲವನ್ನು ಪತ್ತೆ ಹಚ್ಚಿ, ಸಂಬಂಧಿತರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಹಿಂದೂ ನಾಯಕರಿಗೆ ಸೂಕ್ತ ಭದ್ರತೆಯನ್ನು ಒದಗಿಸಬೇಕು’ ಎಂದು ಮನವಿ ಮಾಡಿದರು. ಪ್ರಮುಖರಾದ ವಾಸಂತಿ ಮುರ್ಡೇಶ್ವರ, ಚಂದ್ರಶೇಖರ ಮೇಸ್ತ, ಪ್ರಕಾಶ ಮೇಸ್ತ, ಜಯಶ್ರೀ ಕಲ್ಗಲ್, ಪಾರ್ವತಿ ಭಟ್, ವಿವೇಕ ಶೇಟ್ ಹಾಜರಿದ್ದರು.