ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಲ್ಲದ ನಡೆ!

Last Updated 24 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಪ್ರಜಾತಂತ್ರದ ಪ್ರಮುಖ ಸ್ತಂಭಗಳೆನಿಸಿರುವ ಸಂಸತ್ತು ಹಾಗೂ ವಿಧಾನಸಭೆಗಳು ಚರ್ಚೆ, ಸಂವಾದಗಳ ವೇದಿಕೆಯಾಗುವ ಬದಲು, ಗದ್ದಲ–ಗಲಾಟೆಗಳಿಂದ ತುಂಬಿದ ಕುಸ್ತಿಯ ಕಣಗಳಾಗುತ್ತಿರುವುದು ಕಳವಳಕಾರಿ ಸಂಗತಿ.

ಕ್ಷುಲ್ಲಕಕಾರಣ ಮುಂದೆ ಮಾಡಿ, ವಿರೋಧಕ್ಕಾಗಿಯೇ ವಿರೋಧಮಾಡುವ ಪ್ರತಿಪಕ್ಷಗಳು ಸದನದ ಕಲಾಪ ನಡೆಯದಂತೆ ತಡೆ ಒಡ್ಡುತ್ತ ಅಮೂಲ್ಯ ಸಮಯ, ಶಕ್ತಿ ಹಾಗೂ ತೆರಿಗೆದಾರರ ಹಣ ಹಾಳು ಮಾಡುತ್ತಿರುವುದು ಖಂಡನೀಯ.

ಪ್ರಚಾರ ಗಿಟ್ಟಿಸುವುದೇ ದೇಶ ಸೇವೆ ಎಂದು ಬಗೆದವರಿಗೆ ಜನರೇ ಉತ್ತರ ನೀಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT