ಪಟ್ಟಣದ ಕೆಲ ವ್ಯಾಪಾರಿಗಳು ಪಕ್ಕದ ತೆಲಂಗಾಣ ಮತ್ತು ಮಹಾರಾಷ್ಟ್ರದಿಂದ ತಂಬಾಕು ಉತ್ಪನ್ನ ತಂದು ಮಾರಾಟ ಮಾಡುತ್ತಿದ್ದಾರೆ. ಅವು ಸರ್ಕಾರದಿಂದ ನಿಷೇಧಿತ ಉತ್ಪನ್ನಗಳಾಗಿವೆ. ಗ್ರಾಹಕರು ಅಂತಹ ಉತ್ಪನಗಳು ಖರೀದಿಸ ಬಾರದು’ ಎಂದು ಸಲಹೆ ನೀಡಿದ್ದಾರೆ. ಎಸ್ಎಸ್ಐ ರಮೇಶ, ತಂಬಾಕು ನಿಯಂತ್ರಣ ಕ್ಷೇತ್ರಾಧಿಕಾರಿ ಅನಿತಾ, ಕಲ್ಲಯ್ಯ ಸ್ವಾಮಿ ದಾಳಿ ವೇಳೆ ಹಾಜರಿದ್ದರು.