ಎಪಿಎಂಸಿ ವ್ಯವಸ್ಥಾಪಕ ನಾಗೇಶ್ ಅವರು, ಮಾರುಕಟ್ಟೆ ಸಪ್ತಾಹದಲ್ಲಿ ಕೃಷಿಗೆ ಪೂರಕ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿ ಮಾಹಿತಿ ನೀಡುವರು. ಈಚೆಗೆ ಕೃಷಿ ಅಭಿಯಾನದಲ್ಲಿಯೂ ಎಪಿಎಂಸಿಯಿಂದ ಸಿಗುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡಲಾಗಿದೆ ಎಂದರು. ಎಪಿಎಂಸಿ ನಿರ್ದೇಶಕರಾದ ದಿಲೀಪ್ಕುಮಾರ್, ಕೆ.ಜೆ.ದೇವರಾಜು, ಶಿವಲಿಂಗಯ್ಯ, ಶಿವಲಿಂಗು, ಜಯಮ್ಮ, ನಾಗಮ್ಮ ಅವ