ಆದರೆ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡ ಅವರು, ಈ ಎರಡೂ ಪಕ್ಷಗಳು 100ರ ಗಡಿ ದಾಟಬಾರದು ಎಂದು ದೇವರಲ್ಲಿ ಪ್ರಾರ್ಥಿಸುತ್ತಿದ್ದಾರೆ. ಅವರ ಕುಟುಂಬದ ಆಸ್ತಿ ರಕ್ಷಣೆ. ಮಕ್ಕಳಿಗೆ ಅಧಿಕಾರ ಸಿಗಲಿ ಎಂಬ ಕಾರಣದಿಂದ ಸಮ್ಮಿಶ್ರ ಸರ್ಕಾರ ಬರಬೇಕೆಂದು ಹವಣಿಸುತ್ತಿದ್ದಾರೆ ಎಂದು ಟೀಕಿಸಿದರು. ಕಾಂಗ್ರೆಸ್ ಮುಖಂಡರಾದ ಸಿ.ಎಸ್. ಜಯರಾಂ, ಎಂ.ಎಸ್. ಮಂಜುನಾಥ್, ಸುರೇಶ್, ಶಿವರಾಂ, ಸಿ.ಎಸ್