ನಿವೃತ್ತ ಸೈನಿಕ ಗಂಗಪ್ಪ ಗಂಗಾಧರ, ವಿವರಣೆ ನೀಡಿ ಮಲ್ಲಿಕಾರ್ಜುನ ಹಾಗೂ ಸಂಗೀತಾ ದಂಪತಿಗೆ ಶಿವರಾಜ್ ಎರಡನೇ ಮಗ. ಶಿವರಾಜಗಿಂತ ಮೊದಲು ಜನಿಸಿದ ಬಸವರಾಜ ಕೂಡಾ ಮಾತು ಬಾರದೆ ಕುಳ್ಳಗಾಗಿ ಇದ್ದ. ಆತ 16ನೇ ವಯಸಲ್ಲಿ ಮೃತಪಟ್ಟನು. ಶಿವರಾಜನ ನಂತರ ಜನಿಸಿದ ನಾಗರಾಜ ಕೂಡಾ ಕುಳ್ಳನಾಗಿದ್ದ, ಆತ ಬಾಲ್ಯದಲ್ಲಿಯೇ ಸಾವನ್ನಪ್ಪಿದ. ಈ ದಂಪತಿಗೆ ಜನಿಸಿದ 3 ಮಕ್ಕಳೂ ಕುಳ್ಳರು. ಆದರೆ 25ವರ್ಷ ಬದುಕಿದ್ದು ಶಿವರಾಜ್ ಮಾತ್ರ. ಮಾತು ಬಾರದೆ ಇದ್ದರೂ ವ್ಯವಹಾರಿಕ ಎಲ್ಲ ಜ್ಞಾನವನ್ನು ಹೊಂದಿದ್ದಾನೆ ಎಂದು ಹೇಳಿದರು.