ವಲಯ ಅರಣ್ಯಾಧಿಕಾರಿಎನ್.ಭಾಗ್ಯವಂತ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಸ್ಥಳದಲ್ಲಿ ಕಾಂಗ್ರೆಸ್ ಆನವಟ್ಟಿ ಎಸ್.ಸಿ ಘಟಕದ ಅಧ್ಯಕ್ಷ ಪರಶುರಾಮ, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ರಫೀಕ್ ಅಹಮದ್ ಪಟೇಲ್, ಎಚ್.ಕೆ.ನಾಗರಾಜ, ಎಂ.ಕೆರಿಯಪ್ಪ, ಕೆ.ಕುಮಾರ, ಹಬೀಬುಲ್ಲಾ ಬಾಳೆಬೀಡ್, ಅಲ್ಲಾ ಬಕ್ಷ್, ಸಂತೋಷ ಎಸ್ಎನ್ ಕೊಪ್ಪ, ಹಬಿಬುಲ್ಲಾ ಹವಾಲ್ದಾರ್, ಆನಂದಪ್ಪ, ರಾಮಪ್ಪ, ಪರಶುರಾಮ ಹಾಗೂ ವಿವಿಧ ಗ್ರಾಮಗಳ ರೈತರು ಇದ್ದರು.