ಚೇಳೂರು ಗ್ರಾಮವಲ್ಲದೆ ಹೋಬಳಿ ವ್ಯಾಪ್ತಿಯ ಆರು ಗ್ರಾಮ ಪಂಚಾಯಿತಿ ಕೇಂದ್ರಗಳಲ್ಲಿ ಸ್ವಯಂಘೋಷಿತ ಬಂದ್ ಮಾಡಲಾಗಿತ್ತು. ಹೋರಾಟ ಸಮಿತಿಯ ಸದಸ್ಯರಾದ ರಮಾದೇವಿ, ಎನ್.ವಿ.ಬಯ್ಯಪ್ಪ, ಎಸ್.ವೈ.ವೆಂಕಟರವಣಾರೆಡ್ಡಿ, ಕಡ್ಡಿಲು ವೆಂಕಟರವಣ, ಜಿ.ವಿ.ಕೃಷ್ಣಾರೆಡ್ಡಿ, ಅಲುವೇಲಮ್ಮ, ಕೆ.ವಿ.ಶ್ರೀನಿವಾಸರೆಡ್ಡಿ, ಎ.ಎನ್.ಆಂಜನೇಯರೆಡ್ಡಿ, ನಾಗರಾಜ, ಬಾವಾಜಾನ್, ಖಾದರ್, ವಕೀಲರಾದ ನಾರಾಯಣ, ರವೀಂದ್ರ ರೆಡ್ಡಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.