ಆದರೆ ಭೇಟಿಗೂ ಮುನ್ನ ತಾಳಿ ಬಿಚ್ಚಿಸುವ ಮೂಲಕ ಅಪಮಾನ ಮಾಡಿದ್ದಾರೆ. ಆ ಮೂಲಕ ಇಡೀ ರಾಷ್ಟ್ರದ ಜನರ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ್ದಾರೆ. ಪಾಕಿಸ್ತಾನ ಇಂತಹ ವರ್ತನೆ ಬಿಡಬೇಕು ಎಂದು ಅವರು ಒತ್ತಾಯಿಸಿದರು. ಉಡುಪಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ನಳಿನಿ ಪ್ರದೀಪ್. ಲೋಕೇಶ್, ಭಾಗ್ಯಶ್ರೀ, ರಮಾ ರಾವ್ ಇದ್ದರು.