ಕಾಲೇಜಿನ ಪ್ರಾಚಾರ್ಯ ನಾಗರಾಜ ದ್ಯಾಮನಕೊಪ್ಪ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಶಿಕ್ಷಕಿ ಜಿ.ಎಂ.ಅರಗೋಳ ಆಶಯ ನುಡಿ ನುಡಿದರು. ಮುಖ್ಯ ಶಿಕ್ಷಕ ಎ.ಕೆ.ಆದವಾನಿಮಠ, ಸಿ.ಟಿ.ಪಾಟೀಲ, ಎಂ.ಬಿ.ನಿರಲಗಿ, ಶಕುಂತಲಾ ಕೋಣನವರ, ಶಂಕರಗೌಡ್ರ ಪಾಟೀಲ, ಎಂ.ಎಸ್.ಕುರಂದವಾಡ, ಗೀತಾ ಸಾಲ್ಮನಿ, ಮಂಜುಳಾ, ಕೆ.ಸಿ.ಹೂಗಾರ ಇದ್ದರು. ಪ್ರೊ.ಕೆ.ಬಸಣ್ಣ ಸ್ವಾಗತಿಸಿದರು. ಸುಮಿತ್ರಾ ರಾಮಾಪುರಮಠ ನಿರೂಪಿಸಿದರು. ಪ್ರೊ.ಕೆ.ಎಸ್.ಬರದೆಲಿ ವಂದಿಸಿದರು.