‘ವಿದೇಶಗಳಿಂದ ಆಮದು ಮಾಡಿಕೊಳ್ಳುವ ಬೇಳೆ ಕಾಳುಗಳ ಮೇಲೆ ಶೇ 30ರಷ್ಟು ಆಮದು ಸುಂಕ ವಿಧಿಸಬೇಕು. ತೊಗರಿ, ಉದ್ದು, ಹೆಸರು ಸೇರಿ ಕೆಎಂಎಫ್ ಮಾದರಿಯಲ್ಲಿ ಹೊಸದಾಗಿ ತೊಗರಿ ಮಂಡಳಿಯನ್ನು ರಚಿಸಬೇಕು. ಕನಿಷ್ಠ 5 ಲಕ್ಷ ಟನ್ ತೊಗರಿ ಖರೀದಿ ಗುರಿ ನಿಗದಿಪಡಿಸಬೇಕು. 2015–16ರಲ್ಲಿ ಜಿಲ್ಲಾಡಳಿತದ ತಪ್ಪಿನಿಂದಾಗಿ ವಿಮೆ ಮಂಜೂರಾಗದ ಬೋಧನ, ಕೌಲಗಾ ಮತ್ತು ನಿಂಬಾಳ ಗ್ರಾಮಗಳ ರೈತರಿಗೆ ಬೆಳೆ ವಿಮೆ ಮಂಜೂರು ಮಾಡಬೇಕು’ ಎಂದು ಆಗ್ರಹಿಸಿದರು.