ಕಂದಾಯ ಇಲಾಖೆಯ ಕೃಷ್ಣಪ್ಪ, ಬೆಸ್ಕಾಂ ಇಲಾಖೆಯ ಎನ್.ಮುನ್ನಾ, ಕೃಷಿ ಇಲಾಖೆ ಮಂಜುಳ, ತೋಟಗಾರಿಕೆ ಇಲಾಖೆ ಕುಮಾರ್, ಪಶು ಸಂಗೋಪನಾ ಇಲಾಖೆ ರಾಮಚಂದ್ರಪ್ಪ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶಿವರಾಜು, ಪೊಲೀಸ್ ಇಲಾಖೆಯ ಪ್ರಕಾಶ್, ಪಂಚಾಯಿತಿ ಅಧ್ಯಕ್ಷೆ ತಹಶೀನ್ ತಾಜ್ ಸಂವಾದದಲ್ಲಿ ಉಪಸ್ಥಿತರಿದ್ದರು.