ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಸಿಂ.ಲಿಂ.ನಾಗರಾಜ್, ಸಮಾಜಸೇವಕ ರಾಂಪುರ ರಾಜಣ್ಣ, ಜಿಲ್ಲಾ ಘಟಕದ ನಿಕಟಪೂರ್ವ ಅಧ್ಯಕ್ಷ ಬಿ.ಟಿ.ನಾಗೇಶ್, ತಾಲ್ಲೂಕು ಘಟಕದ ಅಧ್ಯಕ್ಷ ಮತ್ತೀಕೆರೆ ಬಿ.ಚಲುವರಾಜು, ಜಿಲ್ಲಾ ಕಾರ್ಯದರ್ಶಿ ವಿಜಯ್ ರಾಂಪುರ, ಕೆಂಗಲ್ ವಿನಯ್ ಕುಮಾರ್, ಭಾ.ವಿ.ಪ. ತಾಲ್ಲೂಕು ಘಟಕದ ಅಧ್ಯಕ್ಷ ವಸಂತ್ ಕುಮಾರ್, ಗೋವಿಂದಹಳ್ಳಿ ಶಿವಣ್ಣ, ಎಂ.ಡಿ.ಶಿವಕುಮಾರ್, ನಂ.ಶಿವಲಿಂಗಯ್ಯ, ಹೊಸದೊಡ್ಡಿ ರಮೇಶ್, ಶ್ರೀನಿವಾಸ ರಾಂಪುರ, ಪ್ರತಾಪ್, ಗುರುಪ್ರಸಾದ್, ಟಿ.ಆರ್.ಸ್ವಾಮಿ ಭಾಗವಹಿಸಿದ್ದರು.