ಕರ್ನಾಟಕ ಉರ್ದು ಅಕಾಡೆಮಿ ಅಧ್ಯಕ್ಷ ಸೈಯದ್ ಖದೀರ್ ನಾಜಿಮ್ ಸರ್ಗಿರೊ, ಕೃತಿಯ ಲೇಖಕ ಮೊಹಮ್ಮದ್ ಅಲಿ, ಕೇರಳದ ಸಂಸ್ಕೃತ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಮೊಹಮ್ಮದ್ ಇಕ್ಬಾಲ್ ಶಹಬಾಜ್, ಯೇನಪೋಯ ವಿ.ವಿ.ವಿಶ್ರಾಂತ ಕುಲಪತಿ ಪ್ರೊ.ಸೈಯದ್ ಅಖೀಲ್ ಅಹ್ಮದ್, ಸಿರಾಜ್ ಅಹ್ಮದ್ ಖಾಲಿದ್, ಆರಿಫ್ ಅಹ್ಮದ್ ಮೇಖ್ರಿ, ಫರೂಕಿಯಾ ಕಾಲೇಜು ಪ್ರಧಾನ ಕಾರ್ಯದರ್ಶಿ ಪ್ರೊ.ಎಂ.ಸಯೀದ್ ಅಹ್ಮದ್, ಪ್ರೊ.ಅಬ್ದುಲ್ ರೆಹಮಾನ್ ಗೌಹರ್, ಮೈಸೂರು ಸರ್ಖಾಜಿ ಸಯ್ಯದ್ ಉಸ್ಮಾನ್ ಶರೀಫ್, ಉರ್ದು ಅಕಾಡೆಮಿ ಸದಸ್ಯ ಶಫಿ ಅಹ್ಮದ್, ಸಂಯೋಜಕ ಎಸ್.ಮೊಯಿನುದ್ದೀನ್ ಪಾಷಾ, ಡಾ.ಅಹ್ಮದ್ ಕೆ.ಅಫ್ಜಲ್ ಪಾಲ್ಗೊಂಡಿದ್ದರು.