ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಜಿ.ಎನ್.ಕುಬೇರಗೌಡ, ಜಿಲ್ಲಾ ಹಾಗೂ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತಿ್ತನ ಪದಾಧಿಕಾರಿಗಳಾದ ಟಿ.ಚಂದ್ರಪ್ಪ, ರತ್ನಪ್ಪ ಮೇಲಾಗಾಣಿ, ಚಲಪತಿ, ಚಂದ್ರಾಚಾರಿ, ಚಂದ್ರಪ್ಪ, ಬಿ.ಎನ್.ಗೋಪಾಲಗೌಡ, ಶಂಕರ್, ಎಂ.ನಾಗರಾಜ್, ಕೆ.ಎಂ.ಚೌಡಪ್ಪ, ಎಸ್.ಲಕ್ಷ್ಮಣಬಾಬು ಇದ್ದರು.