ಶಾಸಕ ಎಚ್ಸಿ ಬಾಲಕೃಷ್ಣ, ಜಿಲ್ಲಾಧಿಕಾರಿ ಡಾ,ಮಮತಾ, ಪೊಲೀಸ್ ವರಿಷ್ಠಾಧಿಕಾರಿ ಡಾ,ರಮೇಶ್ ಬಾನೋತ್, ಜಿಲ್ಲಾಪಂಚಾಯಿತಿ ಉಪಾಧ್ಯಕ್ಷೆ ದಿವ್ಯಗಂಗಾಧರ್,ಜಿಲ್ಲಾ ಪಂಚಾಯಿತಿ ಸಿಇಒ ಲತಾ,ತಹಶೀಲ್ದಾರ್ ಎನ್.ಶಿವಕುಮಾರ್, ತಾಲ್ಲೂಕು ಪಂಚಾಯಿತಿ ಇಒ ಟಿ,ಮರುಡಯ್ಯ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ನರಸಿಂಹಮೂರ್ತಿ, ಸಿಪಿಐ ಶಬರೀಶ್,ಬೆಸ್ಕಾಂ ನಿರ್ದೇಶಕ ಬಿ.ವಿ.ಜಯರಾಮು, ಜಿಲ್ಲಾ ಇರುಳಿಗರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಕೃಷ್ಣಮೂರ್ತಿ ಇರುಳಿಗ, ಗೌರವಾಧ್ಯಕ್ಷ ಮಹದೇವಯ್ಯ, ಮುಖಂಡರಾದ ವೆಂಕಟೇಶ್, ಶಿವರಾಜು, ಅಡ್ಡಬರಿಯ, ಮಾರಯ್ಯ, ಕೆಂಪಮ್ಮ, ಮುತ್ತಮ್ಮ, ಚಿಕ್ಕಮುನಿಯ, ಕರ್ನಾಟಕ ಪ್ರಾಂತ ರೈತ ಸಂಘದ ಸಂಚಾಲಕಿ ಎಸ್.ಜಿ.ವನಜ, ದಲಿತ ಮುಖಂಡರಾದ ಸಿ.ಜಯರಾಮು, ಮಂಜೇಶ್, ಮೂರ್ತಿ ನಾಯ್ಕ್, ಕಲ್ಕೆರೆ ಶಿವಣ್ಣ, ದೊಡ್ಡಿ ಲಕ್ಷ್ಮಣ್ , ಮಲವರ ಪಾಳ್ಯದ ಶಿವಬೀರಯ್ಯ, ಜಿಲ್ಲೆಯ ವಿವಿಧ ಇರುಳಿಗರ ಹಾಡಿಗಳಿಂದ ಬಂದಿದ್ದ ಇರುಳಿಗ ಸಮುದಾಯದ ಕಲಾವಿದರು, ಮಾಡಬಾಳ್, ಶಂಭುದೇವನ ಹಳ್ಳಿ ನಿವಾಸಿಗಳು ಇದ್ದರು,