ರಾಜ್ಯ ಬೆಸ್ಕಾಂ ನಿರ್ದೇಶಕ ಬಿ.ವಿ.ಜಯರಾಮು, ಕೆಪಿಟಿಸಿಎಲ್ ನೌಕರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಟಿ.ಆರ್.ರಾಮಕೃಷ್ಣಯ್ಯ, ಪುರಸಭೆ ಸದಸ್ಯ ಕೆ.ವಿ.ಬಾಲು, ತಾಲ್ಲೂಕು ರೈತ ಸಂಘ ಹಾಗೂ ಹಸಿರು ಸೇನೆಯ ಅಧ್ಯಕ್ಷ ಹೊಸಪಾಳ್ಯ ಲೋಕೇಶ್, ಕರ್ನಾಟಕ ಪ್ರಾಂತ ರೈತ ಸಂಘದ ಸಂಚಾಲಕಿ ಎಸ್.ಜಿ.ವನಜ, ಬೆಸ್ಕಾಂನ ನಿವೃತ್ತ ಅಧಿಕಾರಿ ರಹಮತ್ ಉಲ್ಲಾ ಖಾನ್, ಲೇಖಕ ಡಿ.ಆರ್.ಚಂದ್ರ ಮಾಗಡಿ, ಬಿಜೆಪಿ ಮುಖಂಡರಾದ ನರಸಿಂಹಣ್ಣ, ಬಾಲಾಜಿ, ಜಗದೀಶ್, ಭಾಸ್ಕರ, ನಿವೃತ್ತ ಪ್ರಾಂಶುಪಾಲ ಪುಟ್ಟಸ್ವಾಮಿ, ಕನ್ನಡ ಪರ ಹೋರಾಟಗಾರ ಬಸವರಾಜ್, ದೇವದಾಸ್, ಉಪನ್ಯಾಸಕ ಆರ್.ರಾಜು ಹೊಸಪೇಟೆ, ಶುಭೋದಯ ಮಹೇಶ್, ಸಂಗೀತ ಶಿಕ್ಷಕಿ ವತ್ಸಲಾ ಗೋವಿಂದರಾಜನ್ ಇದ್ದರು.