ಚಂದ್ರಶೇಖರ್ ಮುತ್ತಲಗೇರಿ, ಮಲ್ಲಪ್ಪ ಪೂಜಾರ , ಹನುಮಂತ ತೊಡಸಗೇರಿ ಮತ್ತು ಮಹಿಳಾ ಸಂಘದ ಸದಸ್ಯರು ಇದ್ದರು. ವಿದ್ಯಾರ್ಥಿಗಳಿಗೆ ಸ್ಪರ್ಧೆ: ಸ್ಥಳೀಯ ಯುನಿಯನ್ ಬ್ಯಾಂಕ್ ಆಶ್ರಯದಲ್ಲಿ ಸರ್ಕಾರಿ ಪ.ಪೂ ಕಾಲೇಜಿನಲ್ಲಿ ‘ಭ್ರಷ್ಟಾಚಾರ ಮುಕ್ತ ಭಾರತ’ ಕುರಿತು ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು.