ಅದೇ ವೇಳೆ ಕಾಂಗ್ರೆಸ್ ವಿರುದ್ಧ ದಾಳಿ ನಡೆಸಿದ ಸೈನಿ, ಈ ಹಿಂದೆ ಉದ್ದ ಗಡ್ಡದ, ದೊಡ್ಡ ಚೆಕ್ ಹೊಂದಿದವರು ಇಲ್ಲಿದ್ದರು ಎಂದಿದ್ದಾರೆ.
ಈ ಹಿಂದಿನ ಸರ್ಕಾರ ಮುಸ್ಲಿಮರಿಗೆ ಮಾತ್ರ ಸೌಲಭ್ಯಗಳನ್ನು ನೀಡುತ್ತಿತ್ತು ಎಂದು ಆರೋಪಿಸಿದ ಬಿಜೆಪಿ ನಾಯಕ ಕೆಲವು ತಲೆ ಹಿಡುಕರು ಗಡ್ಡಧಾರಿಗಳನ್ನು ಉಳಿಸಿಕೊಂಡಿದ್ದರು. ಅದರಿಂದಾಗಿಯೇ ನಮಗೆ ಇವತ್ತು ಆಪತ್ತು ಬಂದಿದ್ದು. ಅವರು ಹೋದ ನಂತರವೇ ನಮಗೆ ರಾಜ್ಯ ಸಿಕ್ಕಿದ್ದು ಎಂದು ಈ ಹಿಂದೆ ರಾಜ್ಯದಲ್ಲಿ ಅಧಿಕಾರವಿದ್ದ ಸಮಾಜವಾದಿ ಪಕ್ಷದ ವಿರುದ್ಧ ಕಿಡಿಕಾರಿದ್ದಾರೆ.