‘ಶೀಘ್ರದಲ್ಲಿ ಕಚೇರಿಗಳನ್ನು ಆರಂಭಿಸಲು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಉಗ್ರ ಸ್ವರೂಪದ ಹೋರಾಟ ಮಾಡಲಾಗುವುದು’ ಎಂದು ನಾಗರಿಕ ಸೇವಾ ಸಮಿತಿ ಅಧ್ಯಕ್ಷ ದಿಲೀಪ್ ಮುಧಾಳೆ, ಕರ್ನಾಟಕ ಸ್ವಾಭಿಮಾನಿ ಕ್ರಾಂತಿ ಸಂಘದ ಅಧ್ಯಕ್ಷ ಓಂಕಾರ್ ಸೊಲ್ಲಾಪುರೆ, ವೈಜಿನಾಥ ವಡ್ಡೆ, ಚಂದ್ರಕಾಂತ ಬಿರಾದಾರ್, ಜನಾರ್ದನ್ ಸಾವರ್ಗೇಕರ್, ಭೀಮಣ್ಣ ಕಣಜೆ ಎಚ್ಚರಿಕೆ ನೀಡಿದ್ದಾರೆ.