ಪ್ರಮುಖರಾದ ರಾಜೂ ಹರಿಜನ, ಪ್ರವೀಣ ಹರಿಜನ, ರೇಖಾ ಹರಿಜನ, ಭೀಮಣ್ಣ ಹರಿಜನ, ಸುರೇಶ ಹರಿಜನ, ಗಿರಿಜವ್ವ ಹರಿಜನ, ಮಲ್ಲಪ್ಪ ಹರಿಜನ, ಮಂಜಪ್ಪ ಹರಿಜನ, ನೀಲಪ್ಪ ಹರಿಜನ, ಅರುಣ ಮಣ್ಣಮ್ಮನವರ ಸೇರಿದಂತೆ ಮಾದಿಗ ಮಹಾಸಭಾ, ದಲಿತ ಸಂಘರ್ಷ ಸಮಿತಿ ಸೇರಿದಂತೆ ದಲಿತಪರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆಯಲ್ಲಿ ತೊಡಗಿದ್ದಾರೆ.