ವರ್ಗಾವಣೆಗೊಂಡವರು ಮತ್ತು ಹುದ್ದೆ: ಕೆ. ಶ್ರೀನಿವಾಸ್, ನಿರ್ದೇಶಕರು (ಸಿಬ್ಬಂದಿ ಮತ್ತು ಪರಿಸರ), ಕೆಎಸ್ಆರ್ಟಿಸಿ, ಬೆಂಗಳೂರು, ಎಂ. ಸತೀಶ್ ಕುಮಾರ್– ಉಪ ಕಾರ್ಯದರ್ಶಿ (ಭೂ ಸ್ವಾಧೀನ) ಕಂದಾಯ ಇಲಾಖೆ, ಆರ್. ಶಿಲ್ಪಾ– ಪ್ರಧಾನ ವ್ಯವಸ್ಥಾಪಕರು (ಆಡಳಿತ ಮತ್ತು ಮಾನವ ಸಂಪನ್ಮೂಲ), ಕರ್ನಾಟಕ ವಿದ್ಯುತ್ ನಿಗಮ, ನಂಜುಂಡೇಗೌಡ– ಹೆಚ್ಚುವರಿ ಜಿಲ್ಲಾಧಿಕಾರಿ, ಕೊಡಗು.