‘ಜಾತಿ ಯಾವುದು ಎಂದು ಕೆಲವು ಅಧಿಕಾರಿಗಳು ಪ್ರಶ್ನಿಸಿದರು. ‘ದಲಿತ’ ಎಂದು ಹೇಳಿದಾಗ ವಿನೋದ್ಭಾಯಿ ಅವರ ಕಾಲುಮುಟ್ಟಿ ಕ್ಷಮೆ ಕೇಳಲು ಬಲ
ವಂತ ಮಾಡಿದರು. ಜಾದವ್ ಹಾಗೆಯೇ ಮಾಡಿದರು. ಬಳಿಕ, ಅಧಿಕಾರಿಗಳ ಬೂಟು ನೆಕ್ಕುವಂತೆ ಮಾಡಲಾಯಿತು ಎಂದು ದೂರಿನಲ್ಲಿ ಹೇಳಿದ್ದಾರೆ’ ಎಂದು ಪೊಲೀಸ್ ಅಧಿಕಾರಿ ದೇಸಾಯಿ ಮಾಹಿತಿ ನೀಡಿದ್ದಾರೆ.