ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರುಪಯುಕ್ತ ಕೊಳವೆ ಬಾವಿ: ಮಾಹಿತಿ ನೀಡಿ

Last Updated 4 ಜನವರಿ 2018, 9:34 IST
ಅಕ್ಷರ ಗಾತ್ರ

ಹಾಸನ: ಜಿಲ್ಲೆಯಲ್ಲಿ ಖಾಸಗಿ ಅಥವಾ ಸರ್ಕಾರಿ ಕೊಳವೆ ಬಾವಿ ವಿಫಲವಾದಾಗ, ಅವುಗಳನ್ನು ಮುಚ್ಚದೇ ಇರುವುದು ಕಂಡು ಬಂದಲ್ಲಿ ಸಮೀಪದ ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ತಹಶೀಲ್ದಾರ್ ಹಾಗೂ ಗ್ರಾಮೀಣ ಕುಡಿಯುವ ನೀರು ಯೋಜನೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ಗೆ ಮಾಹಿತಿ ನೀಡುವಂತೆ ಕೋರಿದೆ.

ಮಾಹಿತಿ ನೀಡಿದ ಸಾರ್ವಜನಿಕರಿಗೆ ಜಾಗೃತ ನಾಗರಿಕ ಎಂದು ಪ್ರಶಂಸಾ ಪತ್ರ ನೀಡಲಾಗುವುದು.

ಆಲೂರು: ಚಂದ್ರಶೇಖರ್ 9480867105, ಅರಕಲಗೂಡು: ಯಶವಂತ 9480867117, ಅರಸೀಕೆರೆ: ಕೃಷ್ಣಮೂರ್ತಿ 9480867110, ಬೇಲೂರು: ಮಲ್ಲೇಶಪ್ಪ 9480867120, ಚನ್ನರಾಯಪಟ್ಟಣ: ಸುದರ್ಶನ್ 9480867125, ಹಾಸನ: ದೇವರಾಜೇಗೌಡ 9480867100, ಹೊಳೆನರಸೀಪುರ: ತಮ್ಮಣ್ಣಗೌಡ 9480867130, ಸಕಲೇಶಪುರ: ಶಿವಾನಂದ 9480867135 ಇವರಿಗೆ ತಿಳಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT