ನವರತ್ನಗಳು ಹಾಗೂ ಮಂಗಳ ದ್ರವ್ಯಗಳಿಂದ ಕೂಡಿದ ಮಂಗಳ ಕಲಶ ಸ್ಥಾಪನೆಯಿಂದ ಕುಟುಂಬದವರ ಆಯುರಾರೋಗ್ಯ, ಸಿರಿ-ಸಂಪತ್ತು ಹೆಚ್ಚಾಗುತ್ತದೆ ಎಂದು ಹೇಳಿದರು. 108 ಮುನಿಶ್ರೀ ಪ್ರಮುಖ್ಸಾಗರ ಮಹಾರಾಜರು, 108 ಮುನಿಶ್ರೀ ಪ್ರಸಂಗಸಾಗರ ಮಹಾರಾಜರು ಉಪಸ್ಥಿತರಿದ್ದರು. ಪ್ರವೀಣ ಕುಮಾರ್ ಇಂದ್ರ, ಅಶ್ವಿನಿ ಮತ್ತು ಕುಟುಂಬದವರು ಪೂಜೆಯಲ್ಲಿ ಭಾಗವಹಿಸಿದರು.