ವಾಗ್ಮಿ ಜಿ.ಎಸ್.ನಟೇಶ್ ಅವರು ಮಂಕುತಿಮ್ಮನ ಕಗ್ಗ ಕುರಿತು ಮಾತ ನಾಡಿ, ‘ಮನುಷ್ಯ ನಾನು ಎಂಬ ಅಹಂಕಾರ ಬಿಟ್ಟಾಗ ಮಾತ್ರ ಸಾಧನೆ ಮಾಡಲು ಸಾಧ್ಯ. ಅಲ್ಲದೆ ಪ್ರತಿಯೊಬ್ಬರು ಸ್ವಾರ್ಥಿಗಳಾಗದೇ ನಿರಂತರ ದುಡಿಮೆಯ ಮನೋಭಾವ ಹಾಗೂ ತಾಳ್ಮೆ ರೂಢಿಸಿಕೊಂಡರೆ ಜೀವನದಲ್ಲಿ ಸುಖಮಯವಾಗಿರಲು ಸಾಧ್ಯ’ ಎಂದರು. ಪ್ರಮುಖರಾದ ಅಶ್ವತ್ಥ, ಪ್ರಸನ್ನಕುಮಾರ್, ಜೋಷಿ, ಶ್ರೀಕಾಂತ್ ಇದ್ದರು.