ಕಳೆದ 15 ದಿನಗಳಿಂದ ಕುಡಿಯುವ ನೀರಿಗಾಗಿ ವಾರ್ಡ್ ನಿವಾಸಿಗಳು ಹಾಹಾಕಾರ ಪಡುತ್ತಿರುವುದನ್ನು ಕಣ್ಣಾರೆ ಕಂಡರು ಪರಿಹಾರಕ್ಕೆ ಮುಂದಾಗಿಲ್ಲ. ಬುಧವಾರದೊಳಗೆ ನೀರು ಪೂರೈಕೆಯಾಗದಿದ್ದಲ್ಲಿ ಮತ್ತೆ ನಾವು ಪ್ರತಿಭಟನೆಗೆ ಮುಂದಾಗುತ್ತೆವೆ ಎಂದು ಹೇಳಿದರು. ಪ್ರತಿಭಟನೆಯಲ್ಲಿ ಭೀಮಪ್ಪ ಗಡಗಿ, ನಾಗೇಶ ಗಡಗಿ, ಬಸು ಕುಂಬಾರ, ಮುತ್ತಪ್ಪ ಕುಂಬಾರ, ಮುತ್ತಪ್ಪ ಜಗ್ಗಲ್, ಭೀಮಪ್ಪ ಗಡಗಿ, ರಮೇಶ ಕೊಪ್ಪದ, ಸಿದ್ದಪ್ಪ ಗಡಗಿ ಇದ್ದರು.