ಖಾದಿ ಗ್ರಾಮೋದ್ಯೋಗ ನಿಗಮದ ಸದಸ್ಯ ವೈ.ಎನ್.ಕೃಷ್ಣೇಗೌಡ, ತಾಲ್ಲೂಕು ಪಂಚಾಯಿತಿ ಸದಸ್ಯ ವಿಜಯ್ ಕುಮಾರ್, ಹಳೇಬೀಡು ಸರ್ಕಾರಿ ಪಿಯು ಕಾಲೇಜು ಅಭಿವೃದ್ಧಿಅಧ್ಯಕ್ಷ ಜಿ.ಸಿ.ಹರೀಶ್, ವೆಂಕಟೇಶ್, ಎಚ್.ಬಿ.ಚಂದ್ರಶೇಖರ್ ಮಾತನಾಡಿದರು. ರಂಗಸ್ವಾಮಿ, ಪುಟ್ಟರಾಜು, ಎಲ್.ಬಿ.ಬಸವರಾಜು, ನೀಲಕಂಠೇಗೌಡ, ರಾಜನಶಿರಿಯೂರು ಮಹೇಶ್ ಇದ್ದರು.