<p><strong>ಹಾಸನ: </strong>ಆನೆ ದಾಳಿಗೆ 8ನೇ ತರಗತಿ ವಿದ್ಯಾರ್ಥಿ ಮೃತಪಟ್ಟ ಘಟನೆ ಭಾನುವಾರ ಬೆಳಿಗ್ಗೆ ಆಲೂರು ತಾಲ್ಲೂಕು ಕೊಡಗತ್ತವಳ್ಳಿಯಲ್ಲಿ ನಡೆದಿದೆ.</p>.<p>14 ವರ್ಷ ವಯಸ್ಸಿನ ಭರತ್ ಮೃತ ಬಾಲಕ. ಭರತ್ ತಂದೆ ಇಲ್ಲದ ತಬ್ಬಲಿ. ಸಂಕ್ರಾಂತಿ ಹಬ್ಬಕ್ಕೆಂದು ಅಜ್ಜಿ ಜಯಮ್ಮನ ಮನೆಗೆ ಬಂದಿದ್ದ.</p>.<p>ಮನೆ ಬಳಿ ನಿಂತಿದ್ದ ಬಾಲಕನನ್ನು ಸಲಗ ಎಳೆದೊಯ್ದು ಕೊಂದುಹಾಕಿದೆ.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p><strong>ಹಾಸನ: </strong>ಆನೆ ದಾಳಿಗೆ 8ನೇ ತರಗತಿ ವಿದ್ಯಾರ್ಥಿ ಮೃತಪಟ್ಟ ಘಟನೆ ಭಾನುವಾರ ಬೆಳಿಗ್ಗೆ ಆಲೂರು ತಾಲ್ಲೂಕು ಕೊಡಗತ್ತವಳ್ಳಿಯಲ್ಲಿ ನಡೆದಿದೆ.</p>.<p>14 ವರ್ಷ ವಯಸ್ಸಿನ ಭರತ್ ಮೃತ ಬಾಲಕ. ಭರತ್ ತಂದೆ ಇಲ್ಲದ ತಬ್ಬಲಿ. ಸಂಕ್ರಾಂತಿ ಹಬ್ಬಕ್ಕೆಂದು ಅಜ್ಜಿ ಜಯಮ್ಮನ ಮನೆಗೆ ಬಂದಿದ್ದ.</p>.<p>ಮನೆ ಬಳಿ ನಿಂತಿದ್ದ ಬಾಲಕನನ್ನು ಸಲಗ ಎಳೆದೊಯ್ದು ಕೊಂದುಹಾಕಿದೆ.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>