ಪ್ರಮುಖರಾದ ರಾಜು ಹವಾಲ್ದಾರ್, ಪರಮಣ್ಣ ತೇರಿನ್, ದಶರಥ ಆರೇಶಂಕರ, ಗುಂಡಪ್ಪ ಸೊಲ್ಲಾಪುರ, ಭೀಮನಗೌಡ ಹಳ್ಳಿ ಇದ್ದರು. ದೇವಿಂದ್ರಪ್ಪಗೌಡ ಹಳ್ಳಿ, ಕೊಟ್ರಯ್ಯಸ್ವಾಮಿ, ಹಣಮಂತ್ರಾಯ ದೊರೆ, ಹಣಮಂತರಾಯ ಹಳ್ಳಿ, ಸೋಮಣ್ಣ ಜುಮ್ಮಾರ್, ಸೋಮು ಪೀರಗಾರ, ಶಿವು ಗುಡಿ, ತಿಪ್ಪಣ್ಣ ಜಂಪಾ, ವೆಂಕಟೇಶ ಗುಡಿ, ದ್ಯಾವಪ್ಪ ಕುರಿ, ರಂಗಪ್ಪ ಗುಡಿ, ಸರ್ಜಪ್ಪ ಗುಡಿ ಸೇರಿದಂತೆ ನೂರಾರು ರೈತರು ಪಾಲ್ಗೊಂಡಿದ್ದರು.