ಈ ಕಟ್ಟಡವನ್ನು 1925ರಲ್ಲಿ ‘ಲಿಂ.ಕಿತ್ತೂರ ರೇವಣಸಿದ್ದಪ್ಪಯ್ಯ ಅವರ ಸ್ಮರಣಾರ್ಥ ಶ್ರೀ ಶಿವಯೋಗಮಂದಿರದ ಈ ಶಾಖಾ ಮಂದಿರವನ್ನು ಧಾರ ವಾಡ ನಿವೃತ್ತ ಜಿಲ್ಲಾಧಿಕಾರಿ ರೇವಣ ಸಿದ್ದಪ್ಪಯ್ಯನವರ ಧರ್ಮಪ್ರೇಮ, ಧರ್ಮಾಭಿಮಾನಗಳ ಗುರುತು ಎಂದು ಶಿವಯೋಗಮಂದಿರದ ಭಕ್ತರೂ, ಅಭಿಮಾನಿಗಳೂ, ಹಿತಚಿಂತಕರೂ ಕೂಡಿ ಧರ್ಮಕಾರ್ಯಕ್ಕೆಂದು ಕಟ್ಟಿಸಿ ದರು’ ಎಂದು ಭಿತ್ತಿಯಲ್ಲಿರುವ ಅಮೃತ ಶಿಲಾ ಫಲಕದಲ್ಲಿ ಕಾಣಬಹುದಾಗಿದೆ.