ತಾಲ್ಲೂಕು ಬೋವಿ ಸಮಾಜದ ಅಧ್ಯಕ್ಷ ರಾಜು, ಎಪಿಎಂಸಿ ನಿರ್ದೇಶಕ ಎಸ್.ಅಣ್ಣೋಜಿರಾವ್, ಗ್ರಾಮ ಪಂಚಾಯ್ತಿ ಸದಸ್ಯ ಗಿರಿಯಾಬೋವಿ ಎಂ.ಸಿ.ನಾರಾಯಣರಾವ್, ಡಿ.ಮಂಜುನಾಥ ಜಾಧವ್, ಕೆ.ಬಾಬುರಾವ್ ಮಾತನಾಡಿದರು. ಬೋವಿ ಸಮಾಜದ ಮುಖಂಡರು ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು. ಶಿವಮೂರ್ತಿನಾಯ್ಕ ಸ್ವಾಗತಿಸಿದರು. ಬಣಕಾರ್ ವಂದಿಸಿದರು.