ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರಾಜಕಾರಣ’

Last Updated 16 ಜನವರಿ 2018, 19:30 IST
ಅಕ್ಷರ ಗಾತ್ರ

ಇವರು ಹೋದಲ್ಲೇ

ಅವರ ಪ್ರಚಾರ!

ಇವರು ಹೇಳಿದ್ದರಲ್ಲಿ

ಬಹುಪಾಲು ಅವರದೇ

ವಿಚಾರ.

ಸ್ವಾಮಿ! ಯಾರಲ್ಲಿಯೂ

ಹುಡುಕಬೇಡಿ ತತ್ವ ಸಿದ್ಧಾಂತದ

ಹೂರಣ!

ಏಕೆಂದರೆ,

ಇದೆಲ್ಲವೂ ಚುನಾವಣೆ

ಪ್ರಣೀತ ರಾಜಕಾರಣ...

-ರಮೇಶ್ ನೆಲ್ಲಿಸರ, ತೀರ್ಥಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT