ಮಹಲಿನಮಠದ ವೃಷಬೇಂದ್ರ ಸ್ವಾಮೀಜಿ, ನೀಲಕಂಠಸ್ವಾಮಿ ವಿರಕ್ತಮಠ, ಗ್ರಾಮ ಪಂಚಾಯಿತಿ ಅಧ್ಯಕ್ಷ ಮಹಿಮಪ್ಪ ಸೊನ್ನಾಪುರ, ಮುಖಂಡರಾದ ರಂಗನಾಥ ದೊರಿ, ವೀರಸಂಗಪ್ಪ ಹಾವೇರಿ, ಶಾಮಸುಂದರ ಜೋಶಿ, ಮಹಮ್ಮದ ಖಾಜಿ, ಬಸವರಾಜ ಕೊಡೇಕಲ್ಲಮಠ, ಪಿಕೆಪಿಎಸ್ ಅಧ್ಯಕ್ಷ ಬೊಮ್ಮಣ್ಣ ಪತ್ತಾರ, ಅಯ್ಯಪ್ಪ ಪಡಶೆಟ್ಟಿ, ಶರಣಪ್ಪ ಕೆಂಭಾವಿ, ನಾಗಯ್ಯ ಹಿರೇಮಠ ಇದ್ದರು. ಬಸವರಾಜ ಹಾಲಕ್ಕಿ ಸ್ವಾಗತಿಸಿದರು. ಸಂಗಯ್ಯ ಭದ್ರಗೋಳ ವಂದಿಸಿದರು.