ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧರ್ಮಯುದ್ಧ

Last Updated 17 ಜನವರಿ 2018, 19:30 IST
ಅಕ್ಷರ ಗಾತ್ರ

ಚುನಾವಣೆ

ಯುದ್ಧವಾದರೆ,

ಇವರ ಪಕ್ಷದವರು

ಪಾಂಡವರಂತೆ,

ವಿಪಕ್ಷದವರು

ಕೌರವರಂತೆ!

ಏನೇ ಆಗಲಿ ಯುದ್ಧದ

ನಂತರ, ಬಾರದಿರಲಿ

ಶ್ರೀಸಾಮಾನ್ಯನಿಗೆ

ಅಜ್ಞಾತವಾಸ...

ಪ್ರಜಾಪ್ರತಿನಿಧಿಗಳು

ಎಲ್ಲೆಂದು ದುರ್ಬೀನು

ಹಿಡಿಯೋ ವನವಾಸ!

-ಸುಲೋಚನ ಯೋಗೀಶ್,ತುಮಕೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT