ಮೆರವಣಿಗೆಯಲ್ಲಿ ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ವಿ.ಗೋಪಾಲ್, ಪುರಸಭೆ ಸದಸ್ಯ ಜಿಎ.ರಮೀಂದ್ರ, ವಿ.ಗೊಪಾಲಕೃಷ್ಣ, ರೈತರಾದ ಶ್ರೀನಿವಾಸ್, ಪ್ರಕಾಶ್, ಸತ್ಯನಾರಾಯಣ, ಗಜೇಂದ್ರ, ಶಿವಾನಂದ, ಮಂಜುನಾಥ್, ಒಂಕಾರ ಪ್ಪನವರ ವೇಣು, ಮುನ್ನಾ, ಅರ್ಜುನ್, ಪೈಲ್ವಾನ್ ಮಂಜುನಾಥ್, ಶ್ರೀನಿವಾಸ್, ಸಿ.ಎಂ.ರಾಜಣ್ಣ, ಚಿಂತಾಮಣಿ ಶ್ರೀನಿವಾಸ್ ಭಾಗವಹಿಸಿದ್ದರು.