ಗ್ರಾಮ ಪಂಚಾಯ್ತಿ ಅಧ್ಯಕ್ಷ ಕಿರಣ್ಕುಮಾರ್, ಸಂಸ್ಥೆಯ ಅಧ್ಯಕ್ಷ ಎಚ್.ಬಸಪ್ಪ, ಕೆನರಾ ಬ್ಯಾಂಕ್ ವ್ಯವಸ್ಥಾಪಕ ಗೋವಿಂದನಾಯ್ಕ್, ದೇವರಾಜ್, ಮೃತ್ಯಂಜಯ ಸ್ವಾಮಿ, ಯುವರಾಜ್, ಮಂಜುನಾಥ್, ಜ್ಯೋತಿಪ್ರಿಯಾ, ನಂದ್ಯಪ್ಪ, ನಾಗರಾಜ್, ಫಾಲಾಕ್ಷಪ್ಪ, ಪತ್ರಕರ್ತರಾದ ಎಚ್.ಜಿ. ವಿಜಯರಾಜ್, ರಂಗನಾಥ್, ಎಸ್.ಕುಮಾರ್ ಅವರೂ ಉಪಸ್ಥಿತರಿದ್ದರು.