ಕರ್ನಾಟಕ ರಾಜ್ಯ ದಲಿತರ ಸಂಘರ್ಷ ಸಮಿತಿ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ, ಜೆಟ್ಟಪ್ಪ ನಾಗರಾಳ, ಅಜೀಜ ಸಾಬ್ ಐಕೂರ್, ಬುದ್ದಿವಂತ ನಾಗರಾಳ, ಬಸವರಾಜ ಗೋನಾಳ, ಭೀಮಣ್ಣ ಕೊಂಗಂಡಿ, ಮಹೇಶ, ರಮೇಶ ಹುಂಡೇಕಲ್, ಯಲ್ಲಾಲಿಂಗ ಬೊಮ್ನಳ್ಳಿ, ದೇವಿಂದ್ರ ನಾಟೇಕರ್, ಗೌತಮ್ಮ ಕ್ರಾಂತಿ, ಹುಲುಗಪ್ಪ ಬೂಲಕುಂಟಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.