ಇದರಿಂದ ರಾಜ್ಯದ 1.80 ಲಕ್ಷ ಸರ್ಕಾರಿ ನೌಕರರು ಸೇವಾ ನಿವೃತ್ತಿ ಸಂದರ್ಭದಲ್ಲಿ ಪಿಂಚಣಿ ಮತ್ತು ಇತರೆ ಸವಲತ್ತುಗಳಿಂದ ವಂಚಿತರಾ ಗುತ್ತಾರೆ. ರಾಜ್ಯ ಸರ್ಕಾರ ಕೂಡಲೇ ಹಳೆ ಯೋಜನೆ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು. ಭಾಸ್ಕರ್, ಅರುಣ್, ಕೆ.ವಿ.ರಮೇಶ್, ಗುರುಪ್ರಸಾದ್, ಹರೀಶ್, ರಶ್ಮಿ, ಉದಯಶಂಕರ್, ಸೀತಮ್ಮ, ವಿಜಯಕುಮಾರ್ ಭಾಗವಹಿಸಿದ್ದರು.