<p><strong>ನವದೆಹಲಿ: </strong>ರಾಷ್ಟ್ರರಾಜಧಾನಿಯಲ್ಲಿ ಜ.26ರಂದು ನಡೆಯವ ಅದ್ದೂರಿ ಗಣರಾಜ್ಯೋತ್ಸವ ಕಣ್ತುಂಬಿಕೊಳ್ಳಲು ದೇಶದ ಜನ ಕಾತರದಿಂದ ಕಾಯುತ್ತಾರೆ.</p>.<p>ಈ ದಿನವನ್ನು ಅಚ್ಚುಕಟ್ಟು ಮತ್ತು ಸುಂದರಗೊಳಿಸಲು ಸಿದ್ಧತೆಗಳು ನಡೆದಿವೆ. ಶುಕ್ರವಾರ ರಾಜಪಥದಲ್ಲಿ ಸೇನಾಪಡೆಯ ವಿವಿಧ ತಂಡಗಳು ಹಾಗೂ ಅಶ್ವಾರೋಹಿಗಳು ಪಥಸಂಚಲನದ ತಾಲೀಮು ನಡೆಸಿದರು.</p>.<p>ಮೈ ನಡುಗುವ ಚಳಿಯಲ್ಲೂ ವಿವಿಧ ಶಾಲೆಗಳ ವಿದ್ಯಾರ್ಥಿಗಳು ವಿವಿಧ ರಾಜ್ಯಗಳ ಸಾಂಸ್ಕೃತಿಕ ನೃತ್ಯಗಳ ಪೂರ್ವಾಭ್ಯಾಸ ನಡೆಸಿದರು.</p>.<p><strong>ಅಮೃತಸರದಲ್ಲಿ ಭದ್ರತಾ ಸಿಬ್ಬಂದಿ ತಾಲೀಮು ನಡೆಸಿದರು.</strong></p>.<p><strong>ಅಮೃತಸರದಲ್ಲಿ ಭದ್ರತಾ ಸಿಬ್ಬಂದಿ ತಾಲೀಮು ನಡೆಸಿದರು. ಚಿತ್ರ: ಎಎಫ್ಪಿ</strong></p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p><strong>ನವದೆಹಲಿ: </strong>ರಾಷ್ಟ್ರರಾಜಧಾನಿಯಲ್ಲಿ ಜ.26ರಂದು ನಡೆಯವ ಅದ್ದೂರಿ ಗಣರಾಜ್ಯೋತ್ಸವ ಕಣ್ತುಂಬಿಕೊಳ್ಳಲು ದೇಶದ ಜನ ಕಾತರದಿಂದ ಕಾಯುತ್ತಾರೆ.</p>.<p>ಈ ದಿನವನ್ನು ಅಚ್ಚುಕಟ್ಟು ಮತ್ತು ಸುಂದರಗೊಳಿಸಲು ಸಿದ್ಧತೆಗಳು ನಡೆದಿವೆ. ಶುಕ್ರವಾರ ರಾಜಪಥದಲ್ಲಿ ಸೇನಾಪಡೆಯ ವಿವಿಧ ತಂಡಗಳು ಹಾಗೂ ಅಶ್ವಾರೋಹಿಗಳು ಪಥಸಂಚಲನದ ತಾಲೀಮು ನಡೆಸಿದರು.</p>.<p>ಮೈ ನಡುಗುವ ಚಳಿಯಲ್ಲೂ ವಿವಿಧ ಶಾಲೆಗಳ ವಿದ್ಯಾರ್ಥಿಗಳು ವಿವಿಧ ರಾಜ್ಯಗಳ ಸಾಂಸ್ಕೃತಿಕ ನೃತ್ಯಗಳ ಪೂರ್ವಾಭ್ಯಾಸ ನಡೆಸಿದರು.</p>.<p><strong>ಅಮೃತಸರದಲ್ಲಿ ಭದ್ರತಾ ಸಿಬ್ಬಂದಿ ತಾಲೀಮು ನಡೆಸಿದರು.</strong></p>.<p><strong>ಅಮೃತಸರದಲ್ಲಿ ಭದ್ರತಾ ಸಿಬ್ಬಂದಿ ತಾಲೀಮು ನಡೆಸಿದರು. ಚಿತ್ರ: ಎಎಫ್ಪಿ</strong></p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>