ಈ ಸಂದರ್ಭದಲ್ಲಿ ಜಯ ಕರ್ನಾಟಕ ಸಂಘಟನೆ ಸಲ್ಲಿಸಿದ ಮನವಿಯನ್ನು ಉಪ ತಹಶೀಲ್ದಾರ್ ಕೆ.ಬಿ.ಕೋರಿಶೆಟ್ಟರ್ ಸ್ವೀಕರಿಸಿದರು. ಪವನ ಮೇಟಿ, ಸುನೀಲ ಉಳ್ಳಾಗಡ್ಡಿ, ಶಿವರಾಜ ಅಗಸಿಮುಂದಿನ, ಮೌನೇಶ ಬಡಿಗೇರ, ಕೊಟೇಪ್ಪ ಗುಡಿ, ರಮೇಶ ರಾಟಿ, ಬಸವರಾಜ ಗಾರವಾಡ, ಪ್ರವೀಣ ವಡ್ಡಟ್ಟಿ, ಮಹೇಶ ಕರ್ನೇಲ್, ಪ್ರಕಾಶ ಹಲವಾಗಲಿ, ಭರಮಪ್ಪ ನೀರಲಗಿ, ಮುದಿಯಪ್ಪ ಚಿಕ್ಕಣ್ಣವರ, ಕಳಪ್ಪ ಜಾಲಿಹಾಳ, ಬಾಳಪ್ಪ ಮುಂದಿನಮನಿ, ಶ್ರೀನಿವಾಸ ಹಾದಿಮನಿ, ಅಭಿ ಹಾಲಿನವರ, ರಾಘವೇಂ