ತಾಲ್ಲೂಕಿನ ಡಿ.ಎಂ.ಕುರ್ಕೆ ಬೂದಿಹಾಲ್ ವಿರಕ್ತ ಮಠದಲ್ಲಿ ನಡೆಯುವ ನಿರಂಜನ ಪಟ್ಟಾಧಿಕಾರ ಸಮಾರಂಭಕ್ಕೆ ತಿಪಟೂರು ಷಡಕ್ಷರ ಮಠದ ರುದ್ರಮುನಿ ಸ್ವಾಮೀಜಿ, ಸಿರಸಂಗಿ ಮುರುಘಾ ಶಾಖಾ ಮಠದ ಬಸವ ಮಹಂತ ಸ್ವಾಮೀಜಿ, ಚಳ್ಳಕೆರೆಯ ಶಾಖಾ ಮಠದ ಬಸವ ಕಿರಣ ಸ್ವಾಮೀಜಿ, ಶಿರಸಿ ರುದ್ರದೇವಮಠದ ಮಲ್ಲಿಕಾರ್ಜುನ ಸ್ವಾಮೀ ತೆರಳುತ್ತಿದ್ದರು.