ಚಿಕ್ಕಬ್ಯಾಟಪ್ಪ ಎರಡು ಕೋಟಿ ರೂಪಾಯಿಗೆ ಜಮೀನು ಮಾರಾಟ ಮಾಡಿದ್ದು, ಒಂದು ಕೋಟಿ ರೂಪಾಯಿಯನ್ನು ಮಗಳಿಗೆ ನೀಡಿದ್ದರು. ಉಳಿದ ಒಂದು ಕೋಟಿ ರೂಪಾಯಿಯನ್ನು ಅಕ್ರಮ ಸಂಬಂಧ ಇರಿಸಿಕೊಂಡಿದ್ದ ಲಕ್ಷ್ಮಿಗೆ ನೀಡಿದ್ದರು. ಲಕ್ಷ್ಮಿ ಬಳಿಯ ಹಣ ಖರ್ಚಾಗಿದ್ದು, wwಆಕೆ ಇನ್ನಷ್ಟು ಹಣ ನೀಡುವಂತೆ ಒತ್ತಾಯಿಸುತ್ತಿದ್ದರು ಎಂದು ರಾಮನಗರ ಎಸ್ಪಿ ಬಿ. ರಮೇಶ್ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.