ಅಪರಾಧದಲ್ಲಿ ರಾಜ್ಯ 2ನೇ ಸ್ಥಾನ ಹೊಂದಿರುವುದಾಗಿ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಪ್ರಕಾಶ್ ಜಾವ ಡೇಕರ್ ಎನ್ಸಿಆರ್ಪಿ ಬಗ್ಗೆ ಮಾಹಿತಿ ಹೊಂದಿದ್ದರೆ ಉತ್ತಮ. ಅಪರಾಧದಲ್ಲಿ ಕರ್ನಾಟಕ ದೇಶದಲ್ಲಿ ಹತ್ತನೇ ಸ್ಥಾನ ಹೊಂದಿದೆ. ಬಿಜೆಪಿ ಆಡಳಿತ ಅವಧಿ ಯಲ್ಲಿ ಶೇ 6ರಷ್ಟಿದ್ದ ಅಪರಾಧ ಪ್ರಮಾ ಣ ಈಗ, ಶೇ 5 ಕ್ಕೆ ಇಳಿದಿದೆ. ಉತ್ತರ ಪ್ರದೇಶದಲ್ಲಿ ಹೆಚ್ಚು ಅಪರಾಧ ನಡೆ ಯುತ್ತಿದೆ. ಈ ಬಗ್ಗೆ ಜಾವಡೇಕರ್ ಏಕೆ ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿದರು.