ಆರೋಗ್ಯ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷೆ ಸರಸ್ವತಿ ಹೊನಗೇರಾ, ನಗರಸಭೆ ಅಧ್ಯಕ್ಷೆ ಲಲಿತಾ ಅನಪೂರ, ಸಿಡಿಪಿಒ ರೆಹಮಾನ್, ನಾಜೀಂ ಅಹ್ಮದ್, ಜಿಲ್ಲಾ ಕುಷ್ಠರೋಗ ನಿಯಂತ್ರಾಧಿಕಾರಿ ಡಾ.ಭಗವಂತ ಅನವಾರ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಮಲ್ಲಪ್ಪ, ಸರ್ಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲೆ ಮುಖ್ಯಗುರು ಅಮೀನಾ ರೋಹಿ, ಆರೋಗ್ಯ ಸಿಬ್ಬಂದಿ ಕಂಟೆಪ್ಪ ಕ್ಯಾದೆ ಇದ್ದರು.