ಹೀಗೆ ಯೋಚಿಸಿದರೆ ಖಂಡಿತ ನಮಗೆ ಇನ್ನೊಬ್ಬರ ಬಗ್ಗೆ ಅಸಹನೆ ಮೂಡುವುದಿಲ್ಲ. ಸದಾ ನಿಮ್ಮೊಳಗೆ ನೀವು ಕೊರಗಿಕೊಳ್ಳುವುದು ಒಳ್ಳೆಯದಲ್ಲ. ನನಗೇನೂ ತಿಳಿದಿಲ್ಲ, ನಾನೇನು ಮಾಡೇ ಇಲ್ಲ ಎಂಬ ಕೀಳರಿಮೆ ಕೂಡ ಮನುಷ್ಯನನ್ನು ಒಳಗೊಳಗೆ ಸಾಯುವಂತೆ ಮಾಡುತ್ತದೆ. ಕೀಳರಿಮೆ ಬೆಳೆಸಿಕೊಳ್ಳುವ ಬದಲು ಕಲಯುವ ಪ್ರಯತ್ನ ಮಾಡಿ. ಒಮ್ಮೆ ಸಾಧ್ಯವಾಗದಿದ್ದರೆ ಮತ್ತೊಮ್ಮೆ ಪ್ರಯ್ನತಿಸಿ.