ನಾಲ್ಕು ದಿನಗಳಲ್ಲಿ ಆ ರೈತರ ಜಮೀನಿಗೆ ನೀರು ಹರಿಯದಿದ್ದರೇ ಕೆಬಿಜೆಎನ್ಎಲ್ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು. ವೆಂಕಟೇಶ ಬಂಡಿವಡ್ಡರ, ತಿರುಪತಿ ಬಂಡಿವಡ್ಡರ, ಸಾಬಣ್ಣ ಅಂಗಡಿ, ಮಂಜು ಕುರಿ, ಸಂಗು ಗುಳೇದಗುಡ್ಡ, ಸಂಗಮೇಶ ಶಿವಣಗಿ, ಪರಶು ಸೊನ್ನದ, ತಿಮ್ಮಣ್ಣ ವಡ್ಡರ, ಕೃಷ್ಣಪ್ಪ ವಡ್ಡರ, ಲಕ್ಕಪ್ಪ ಅಂಗಡಿ, ರಾಮಸ್ವಾಮಿ ವಡ್ಡರ ಇದ್ದರು.